ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ಆಗ್ರಹ

0
50

ಕಲಬುರಗಿ: ಮಹಾನಗರ ಪಾಳಿಕೆ ಹಳೇ ಬಿಲ್ಡಿಂಗ್ ಎದುಗಡೆ ಇರುವ ಖಾಲಿ ಸ್ಥಳವನ್ನು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ನಾಗೀಂದ್ರಪ್ಪ ಪೂಜಾರಿ, ಗಿರೆಪ್ಪ ಕಟ್ಟಿಮನಿ, ತಿಪ್ಪಣ್ಣ ಗುಂಡಗುರ್ತಿ ಬಳಬಟ್ಟಿ, ಧರ್ಮಣ್ಣ ದೊಡ್ಡಮನಿ, ಧರ್ಮರಾಜ ಬಿ.ಹೇರೂರ, ಕುಪೇಂದ್ರ ಬರಗಾಲಿ, ಕಾಶಿನಾಥ ಮರತೂರ, ಪಿ.ಕೆ.ಪೂಜಾರಿ, ಜಗನ್ನಾಥ ನಾಗೂರ, ಶಿವಲಿಂಗ ವಗ್ಗೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here