ಮಾಜಿ ಮೇಯರ್ ಶರಣಕುಮಾರ ಮೋದಿಗೆ ಬಡಾವಣೆಯ ಮುಖಂಡರಿಂದ ಸನ್ಮಾನ

0
52

ಕಲಬುರಗಿ: ಗಾಜಿಪೂರ ಬಡಾವಣೆಯಲ್ಲಿ ಮಾಜಿ ಮೇಯರ್ ಶರಣಕುಮಾರ ಮೋದಿ ಅವರ ಅನುದಾನದಲ್ಲಿ ಒಳಚರಂಡಿ ಕಾಮಗಾರಿ ಪೂರ್ಣ ಗೊಂಡಿದಕ್ಕೆ ಬಡಾವಣೆಯ ಮುಖಂಡರಾದ ಮಹೇಶಭಾವಿ ಕಟ್ಟಿ, ಮಲ್ಲಿಕ್ ಎಇ, ಉಸ್ಮಾನ್ ಗುತ್ತೇದಾರ, ವಿರೇಶ ಪಾಟೀಲ್ ಇವರುಗಳು ಸನ್ಮಾನಿಸಿದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here