ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಮಾಜಿ ಮೇಯರ್ ಶರಣಕುಮಾರ ಮೋದಿಗೆ ಬಡಾವಣೆಯ ಮುಖಂಡರಿಂದ ಸನ್ಮಾನ ಮೂಲಕ emedialine - June 26, 2020 0 52 Facebook Twitter Pinterest WhatsApp ಕಲಬುರಗಿ: ಗಾಜಿಪೂರ ಬಡಾವಣೆಯಲ್ಲಿ ಮಾಜಿ ಮೇಯರ್ ಶರಣಕುಮಾರ ಮೋದಿ ಅವರ ಅನುದಾನದಲ್ಲಿ ಒಳಚರಂಡಿ ಕಾಮಗಾರಿ ಪೂರ್ಣ ಗೊಂಡಿದಕ್ಕೆ ಬಡಾವಣೆಯ ಮುಖಂಡರಾದ ಮಹೇಶಭಾವಿ ಕಟ್ಟಿ, ಮಲ್ಲಿಕ್ ಎಇ, ಉಸ್ಮಾನ್ ಗುತ್ತೇದಾರ, ವಿರೇಶ ಪಾಟೀಲ್ ಇವರುಗಳು ಸನ್ಮಾನಿಸಿದರು. Contact Your\'s Advertisement; 9902492681