ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಬೇಲಿ ರಚನೆ

0
41

ಸುರಪುರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ೨೦ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಸಂರಕ್ಷಣಾ ಬೇಲಿ ರಚಿಸಿ ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಲಾಯಿತು.

ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ರಡ್ಡಿ ನೇತೃತ್ವದಲ್ಲಿ ಸೇರಿದ ಅನೇಕರು ಗ್ರಾಮದ ವಿವಿಧ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಬೇಲಿ ಹಾಕಿದರು.ಈ ಸಂದರ್ಭದಲ್ಲಿ ಖಾನುಲಪ್ಪ ಮೂಕನೂರ ನಿಂಗಪ್ಪಗೌಡ ಮಾಲಿ ಪಾಟೀಲ ರಾಘು ತನಿಕೇದಾರ ದೇವಿಂದ್ರಪ್ಪ ದೊಡ್ಮನಿ ಬಸವರಾಜ ತನಿಕೇದಾರ ಮಂಜುನಾಥ ಕೋಳಿಹಾಳ ಮಹೇಶ ಸಹಬದಿ ಆಕಾಶ ಸಮೇದ ಸೇರಿದಂತೆ ಅನೇಕ ಜನ ಬಿಜೆಪಿ ಮುಖಂಡರು ಹಾಗು ಶಾಸಕ ರಾಜುಗೌಡರ ಅಭಿಮಾನಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here