ಯುವ ಜೆಡಿಎಸ್ ವತಿಯಿಂದ ಬೆಳೆ ಹಾನಿ ರೈತರ ಹೊಲಕ್ಕೆ ಭೇಟಿ

0
47

ಕಲಬುರಗಿ: ಜಿಲ್ಲೆಯಲ್ಲಿ ಅಫ್ಜಲ್‌ಪುರ್, ಆಳಂದ ಕಡೆ ಬರುವ ವಿವಿಧ ಗ್ರಾಮಗಳಲ್ಲಿ ಇತ್ತಿಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಬೆಳೆ ಹಾಗೂ ರಸ್ತೆಗಳನ್ನು ಜೆಡಿಎಸ್ ಯುವ ಅಧ್ಯಕ್ಷ ಅಲೀಮ ಇನಾಮದಾರ ನೇತೃತ್ವದಲ್ಲಿ ಹಾನಿಗೊಳಗಾದ ರೈತರ ಹೊಲಕ್ಕೆ ಭೇಟಿ ನೀಡಿ ಬೆಳೆ ಹಾನಿಯನ್ನು ವಿಕ್ಷಿಸಿದ್ದರು.

ಜೆಡಿಎಸ್ ಮುಖಂಡರಾದ ಬಸವರಾಜ ತಡಕಲ್, ಕಾರ್ಯಧ್ಯಕ್ಷರಾದ ಸೈಯದ್ ಜಫರ್ ಹುಸೇನ್, ದೆವೇಗೌಡ ತೆಲ್ಲೂರ, ವಕ್ತಾರ ಮನೋಹರ ಪೊದ್ದಾರ, ಸುಭಾಷ ಕಾಬಾ, ಆನಂದ ಪಾಟೀಲ್, ಅರವಿಂದ ರಂಜೀರಿ, ಶಿವಾನಿ ಸೂರ್ಯವಂಶಿ, ಗುರುನಾಥ ಪೂಜಾರಿ, ರಾಜಕುಮಾರ ಬಡದಾಳ, ನಾಮದೇವ ಕಾಂಬಳೆ, ಮಹಾನಂದ ಪಡಶೆಟ್ಟಿ, ಸುನಿತಾ ಕೋರವಾರ, ಶೇಖ ಮೈನೋದ್ದಿನ್, ಶಪಿ ಪಟೇಲ್, ಇರ್ಷದ್ ಜೈದಿ, ಅಜೀಮ್ ಶೇಖ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here