ಗದಗ: ಸಾಧಕರಿಗೆ ಸನ್ಮಾನ

0
32

ಗದಗ: SSLC & PUC ಪರೀಕ್ಷೆಯಲ್ಲಿ ಪ್ರತಿಶತ 85% ಮೇಲೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಗ್ರಾಮದ ಶರಣಬಸವೇಶ್ವರ(ಕದಳಿಮಠ) ದೇವಸ್ಥಾನದಲ್ಲಿ ನಿನ್ನೆ ಜರುಗಿತು.

ಪ್ರಿತಿ ಸತ್ತಿಗೇರಿ, ಸಂಗಮೇಶ ಸತ್ತಿಗೇರಿ ಹಾಗೂ ಕ್ರೀಡೆಯಲ್ಲಿ ಸಾಧನೆ ಗೈದವರಿಗೆ.ಮತ್ತು ಸರಕಾರಿ ಸೇವೆ ಯಿಂದ ನಿವೃತ್ತಿ ಹೊಂದಿದ ಗಣ್ಯರಿಗೆ ಈ ವೇಳೆಯಲ್ಲಿ ಸತ್ಕರಿಸಿ ಗೌರವಿಸಲಾಯಿತು.

Contact Your\'s Advertisement; 9902492681

ಈ ವೇಳೆಯಲ್ಲಿ ಗ್ರಾಮದ  ವೇದ ಮೂರ್ತಿ ಗುರುಮಲ್ಲಯ್ಯ, ಪುರಾಣಿಕಮಠ, ವೇದಮೂರ್ತಿ ಬಸಯ್ಯಶಾಸ್ತ್ರಿಗಳು, ಭಿಕ್ಷಾವತಿಮಠ ಶಂಕರ, ಕಳಿಗೊಣ್ಣವರ ವಿಪುಲ, ಅಕ್ಷ ಗೌಡ ಪಾಟೀಲ, ಲಿಂಗರಾಜ ಪಾಟೀಲ, ಶ್ರೀಶೈಲಪ್ಪ ಸತ್ತಿಗೇರಿ, ಯಲ್ಲಪ್ಪಗೌಡ ಪಾಟೀಲ,  ಬಸವಂತಪ್ಪ ಶಿರೋಳ, ಶಿವಣಪ್ಪ ಅರಹುಣಸಿ, ನ್ಯಾಯವಾದಿ ತೋಟಪ್ಪ ಸತ್ತಿಗೇರಿ, ಶ್ರೀಶೈಲಪ್ಪ ನರಿಯವರ, ಶಂಕರಪ್ಪ ಕೊಳ್ಳದ,  ನೀಲಪ್ಪಗೌಡ, ದಾನಪ್ಪಗೌಡ್ರ, ಡಾ. ವೀರೇಶ ಸತ್ತಿಗೇರಿ, ನಾಗಪ್ಪ ಬೆಳಕೊಪ್ಪದ, ಶಿಕ್ಷಕರಾದ ಈರಪ್ಪ ಗಾರವಾಡ(ಚಳಗೇರಿ) ಬಸಪ್ಪ, ಅರಹುಣಸಿ ನೇಹರು, ಕಂಬಳಿ, ದೇವರಾಜ, ನರಿಯವರ, ರೇಣುಕು, ಯಂಡಿಗೇರಿ ಹಣಮಂತ ಕರಿಯಣ್ಣವರ, ಬಸವರಾಜ ಚಳಗೇರಿ, ಶರಣಪ್ಪ ಹೊಸುರ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here