ವಿಮೋಚನ ದಿನ ತಪ್ಪು ದಿನಾಂಕಕ್ಕೆ ಆಚರಣೆ: ವಿನೋದ ಕುಮಾರ

0
133

ಕಲಬುರಗಿ: ಕಲ್ಯಾಣ ಕರ್ನಾಟಕ ವಿಮೋಚನ ದಿನಾಚರಣೆ ಸೆಪ್ಟೆಂಬರ್ 17 ತಪ್ಪು ದಿನದಂದು ವಿಮೋಚನ ದಿನಾಚರಣೆ ಆಚರಿಸುವ ನಿಲುವನ್ನು ಕ.ಕ.ಪ್ರತ್ಯೇಕ ರಾಜ್ಯ ಜಾಗೃತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಜೇ. ವಿನೋದ ಕುಮಾರ ಖಂಡಿಸಿದ್ದಾರೆ.

ವಿಮೋಚನಾ ದಿನಾಚರಣೆ ತಿದ್ದುಪಡಿ ಗೊಳಿಸಿ ಶರಣ ತತ್ವ ಸಿದ್ಧಾಂತ ಅಳವಡಿಸಿ ಕೊಂಡು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಗೊಳಿಸಿದ ಕಳೆದ ವರ್ಷ ಉತ್ಸವ ಅಚರಿಸಿದ್ದು ಉತ್ತಮವಾಗಿತ್ತು. ಇದಕ್ಕೆ ಯಾವುದೇ ಆಧಾರ ವಿಲ್ಲ ಎಂದು ಹೇಳಿದ ಅವರು, ವಿಮೋಚನ ದಿನಾಚರಣೆ 18ನೇ ತಾರೀಖು ಆಚರಿಸಲು ಆಗ್ರಹಿಸಿ ಪತ್ರಿಕಾ ಪ್ರಕಟಣೆ ಮೂಲಕ ಸರಕಾರಕ್ಕೆ ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here