ಕಾರ್ಯದರ್ಶಿಯಾಗಿ ನಂದಕುಮಾರ ಆಯ್ಕೆ

0
78

ಕಲಬುರಗಿ: ಕೆ,ಕೆ,ಆರ್,ಡಿ,ಬಿ, ಕಛೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಎಸ್, ಟಿ. ಮೋರ್ಚಾ ಕಾರ್ಯದರ್ಶೀಯಾಗಿ ನೇಮಕಗೊಂಡ ಪಾಲಿಕೆಯ ಮಾಜಿ ಉಪಮಹಾಪೌರ ನಂದಕುಮಾರ ಮಾಲಿ ಪಾಟೀಲ್ ಅವರು ಕೆ,ಕೆಆರ್,ಡಿ,ಬಿ, ಅಧ್ಯಕ್ಷರಾದ ದತ್ತಾತ್ರೆಯ ಸಿ ಪಾಟೀಲ್ ರೇವೂರ ಅವರಿಗೆ ಸನ್ಮಾನಿಸಿದರು.

ಚಿತ್ರದಲ್ಲಿ ಶರಣು ಸುಭೇದಾರ, ಚನ್ನಪ್ಪ ಸುರಪೂರಕರ, ಮಾನಪ್ಪ ನಾಯಕ, ಅಮರೇಶ ಗೇವಾ, ರವಿ ನಾಯಕ, ಯಲ್ಲಪ್ಪ ಸಿರನೂರ ಇತರರು ಇದ್ದರು,ಸ

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here