ಸುರಪುರ: ಕಾಂಗ್ರೆಸ್ ಕಚೇರಿಗೆ ಎಐಸಿಸಿ ಯೂತ್ ಕಾರ್ಯದರ್ಶಿ ಭೇಟಿ

0
143

ಸುರಪುರ :ತಾಲೂಕು ಕಾಂಗ್ರೆಸ್ ಕಚೇರಿ ವಸಂತ್ ಮಹಲಿಗೆ ಎಸಿಸಿ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಕುಂದನ್ ಸಿಂಗ್ ಭೇಟಿ ನೀಡಿದರು.

ವಸಂತ ಮಹಲ್‌ನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿದ ಕುಂದನ್ ಸಿಂಗ್ ಮಾತನಾಡಿ, ಕ್ಷೇತ್ರದಾದ್ಯಂತ ಯೂತ್ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ನಡೆಸಿ ಪಕ್ಷ ಬಲವರ್ಧನೆಗೆ ಶ್ರಮಿಸುವಂತೆ ಕರೆನೀಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಹರ್ಮನ್ ಪಟೇಲ್ ಮಾತನಾಡಿ, ಈ ಮುಂಚೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕರೆ ನೀಡಿರುವಂತೆ ಸುರಪುರ ತಾಲೂಕು ಮತಕ್ಷೇತ್ರದಿಂದ ಐದು ಸಾವಿರ ಜನ ಯುವ ಕಾಂಗ್ರೆಸ್ ಸದಸ್ಯತ್ವ ಮಾಡಿಸುವ ಗುರಿಯನ್ನು ತಲುಪುವಂತೆ ತಿಳಿಸಿದರು.

ಸಭೆಯಲ್ಲಿ ಎನ್ಎಸ್‌ಯುಐ ಕಲಬುರ್ಗಿ ಜಿಲ್ಲಾ ಅಧ್ಯಕ್ಷ ನಾಗಭೂಷಣ ಯೂತ್ ಕಾಂಗ್ರೆಸ್ ಮುಖಂಡ ರಾಜಾ ಸುಶಾಂತ್ ನಾಯಕ ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ದಾವುದ್ ಇಬ್ರಾಹಿಂ ಪಠಾಣ್ ತಾಲೂಕು ಎನ್ಎಸ್‌ಯುಐ ಅಧ್ಯಕ್ಷ ಪ್ರವೀಣ್ ಕುಮಾರ್ ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಸುಲೆಮಾನ್ ಆನಂದ ಮುಧೋಳ ಪಾರಪ್ಪ ಮಲ್ಲಿಕಾರ್ಜುನ ಭಜಂತ್ರಿ ಬಲಭೀಮ ಶೆಳ್ಳಿಗಿ ಭೀಮು ನಾಯಕ ಮಲ್ಲಿಬಾವಿ ಶರಣು ಕಲಬುರ್ಗಿ ಹಣಮೇಶ್ ಬಿಲ್ಲವ್ ಪರಶುರಾಮ ಮಂಗಿಹಾಳ ಯೂಸೂಫ್ ರಂಗಂಪೇಟೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here