ಕಲಬುರಗಿ: ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರವರ ವತಿಯಿಂದ ಆಯೋಜಿಸಿದ 181ನೇ ವಿಶ್ವ ಛಾಯಾಗ್ರಾಹಕರಿಗೆ ಗೌರವ ಸನ್ಮಾನ ಹಾಗೂ ಪ್ರೀವೆಡ್ಡಿಂಗ್ ಕಾರ್ಯಗಾರ ಏರಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಧರಮ್ ಸಿಂಗ್ ಸಾಹೇಬರ ಛಾಯಾಗ್ರಾಹಕರಾಗಿರುವ ಹಣಮಂತರಾವ ಬಸವರಾಜ ಭೂಸನೂರ ರವರಿಗೆ ಸನ್ಮಾನಿಸಲಾಯಿತು.
ಈ ವೇಳೆ ಜಿಲ್ಲೆಯಲ್ಲಿ ಬಸವರಾಜ್ ಪಾಟೀಲ್, ಬಾಲಾಜಿ ಪವಾರ್, ಉದಯ ದೇಸಾಯಿ, ಸೋಮಶೇಖರ್ ಮಡಿವಾಳಪ್ಪಾ ಹತ್ತೂರೆ, ಹಣಮಂತರಾವ ಬಸವರಾಜ್ ಭೂಸನೂರ, ಬಸವರಾಜ ಸಿ ತೋಟದ್, ಉಸ್ಮಾನ್ ಗನಿ, ಶರಣಬಸಪ್ಪ ಎಸ್ ಕಣ್ಣಿ, ನಂದಕುಮಾರ್ ಎಸ್. ಜಕ್ಕನಳ್ಳಿ, ರಾಜಶೇಖರ್ ಎಮ್ ಹತ್ತೂರೆ, ರಮೇಶ್ ಎಚ್ ಲಾಲಬಂದ್ರೆ, ಮಂಜುನಾಥ್ ಎಸ್. ಜಂಬಗಿ, ಗುಂಡೇರಾವ ಬಿ ಭೂಸನೂರ, ಸಂಜಯ ಕೆ ಚವ್ಹಾಣ್, ವೇಂಕಟೇಶ್ ಎಮ್ ಪುಕಾಳೆ, ಕೃಷ್ಣರಾಜ್ ಜಿ ಮಳ್ಳಿ, ರಾಜೇಂದ್ರಸ್ವಾಮಿ ಅಂತೂರಮಠ, ಶೇಖ ನಿಯಾಜುದ್ದೀನ್, ಬಸವರಾಜ್ ಬಿರಾದಾರ, ಮಹೇಶ್ ಮಲಕೇರಿ, ಮಹಮ್ಮದ್ ಖಾಜಾ ಪಟೇಲ್ ಸೇರಿದಂತೆ ಹಿರಿಯ ಕಿರಿಯ ಛಾಯಾಗ್ರಾಹಕರು ಉಪಸ್ಥಿತರಿದ್ದರು.