ಕಲ್ಯಾಣ ಕರ್ನಾಟಕದ 7 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ

0
154

ಕಲಬುರಗಿ: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಪ್ರಕಟವಾಗಿದ್ದು ಹೈದ್ರಾಬಾದ ಕರ್ನಾಟಕಕ್ಕೆ ಜಿಲ್ಲೆಗೊಂದರಂತೆ ಒಟ್ಟು 7 ರಾಜ್ಯೋತ್ಸವ ವಿವಿಧ ಕ್ಷೇತ್ರಗಳಿಗೆ ಸಾಧದನೆ ಮಾಡಿದ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಕಲಬುರಗಿ ಜಿಲ್ಲೆಯಿಂದ ಕೃಷಿ ಕ್ಷೇತ್ರಕ್ಕೆ ನೀಡಿರುವ ಪ್ರಶಸ್ತಿಗೆ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪೂರ ಅವರಿಗೆ ಅವರ 74ನೇ ಇಳಿವಯಸ್ಸಿನಲ್ಲಾದರೂ ಅವರು ಮಾಡಿದ ಕೃಷಿ ಕ್ಷೇತ್ರದ ಸಾಧನೆಗೆ ಪ್ರಶಸ್ತಿ ನೀಡಲು ಸರಕಾರ ತಡಮಾಡಿಯಾದರೂ ಗುರುತಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here