ನೀರು ಸರಬರಾಜು ಒಳಚರಂಡಿ ಮಂಡಳಿಗೆ ಅಮರಣ್ಣ ಹುಡೇದ್ ನಾಮ ನಿರ್ದೇಶನ

0
68

ಸುರಪುರ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಇಂದು ನೂತನವಾಗಿ ಅಧಿಕಾರೇತರ ನಾಮ ನಿರ್ದೇಶಕರನ್ನು ನೇಮಕಗೊಳಿಸಲಾಗಿದೆ.

ರಾಜ್ಯದಲ್ಲಿ ಒಟ್ಟು ಮೂರು ಜನರನ್ನು ನಾಮ ನಿರ್ದೇಶನಗೊಳಿಸಲಾಗಿದ್ದು ಅದರಲ್ಲಿ ಹುಣಸಗಿ ತಾಲೂಕಿನ ಜೋಗುಂಡಬಾವಿಯ ಮುಖಂಡ ಅಮರಣ್ಣ ಹುಡೇದ್ ಅವರನ್ನು ನಾಮನಿರ್ದೇಶನಗೊಳಿಸಲಾಗಿದೆ.

Contact Your\'s Advertisement; 9902492681

ಈ ಕುರಿತು ಸರಕಾರದ ನಗರಾಭಿವೃಧ್ಧಿ ಇಲಾಖೆಯ ಕಾರ್ಯದರ್ಶಿಯವರು ನೇಮಕಾತಿ ಘೋಷಿಸಿದ್ದು ಅಮರಣ್ಣ ಹುಡೇದ್ ಅವರನ್ನು ಅಧಿಕಾರೇತರ ನಿರ್ದೇಶಕರನ್ನಾಗಿ ನಾಮ ನಿರ್ದೇಶನಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here