ರೈತರ ಪ್ರತಿಭಟನೆದೊಂದಿಗೆ ರಾಜ್ಯದಲ್ಲಿ ಮತ್ತೊಂದು ಮಷ್ಕರ ಎರಡನೇ ದಿನಕ್ಕೆ

0
25

ಕಲಬುರಗಿ: ದೇಶದಲ್ಲಿ ರೈತರ ಮುಷ್ಕರದೊಂದಿಗೆ ಕಳೇದ ಎರಡು ದಿನಗಳಿಂದ ರಾಜ್ಯ ಸಾರಿಗೆ ಇಲಾಖೆಯ ನೌಕರರು ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ ಮುಷ್ಕರ ನಡೆಸುತ್ತಿದ್ದಾರೆ. ಇಂದು ಸಹ ಮುಂದುವರೆದಿದೆ.

ಜಿಲ್ಲೆಯ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು, ಜಿಲ್ಲೆಯ ಕೇಂದ್ರ ಬಸ್ ನಿಲ್ದಾಣ ಸಂಪೂರ್ಣ ಬಿಕೋವಾಗಿ ಕಾಣತೊಡಗಿತ್ತು. ಅಲ್ಲದೇ ಬಹುತೇಕ ಸಾರಿಗೆ ಇಲಾಖೆಯ ನೌಕರರು ಬೇಡಿಕೆಗಳ ಈಡೇರಿಕಗಾಗಿ ಪ್ರತಿಭಟನೆ ನಡೆಸಿದ್ದಾರೆ.

Contact Your\'s Advertisement; 9902492681

ರಾಜ್ಯ ಸರಕಾರ ಮಾತ್ರ ಕಳೆದ ಎರಡು ದಿನಗಳಿಂದ ಮುಷ್ಕರ ನಿರತ ನೌಕರರ ಮನವೊಲಿಸಲು ವಿಫಲಯತ್ನ ನಡೆಸುತ್ತಿರುವ ಎದ್ದು ಕಾಣುತ್ತಿದ್ದು, ಸರಕಾರ ಮತ್ತು ನೌಕರರ ಮಧ್ಯ ಸಾರ್ವಜನಿಕರು ಕಷ್ಟ ಅನುಭವಿಸುಂತಹದಾಗಿದೆ.

ಅಲ್ಲದೇ ಸಮಯವನ್ನು ಬಂಡವಾಳವಾಗಿ ಮಾಡಿಕೊಂಡಿರು ಖಾಸಗಿ ಸಂಚಾರ ಮಾಲಿಕರು ಪ್ರಯಾಣ ದರದಲ್ಲಿ ಏರಿಕೆ ತಂದಿರುವುದಾಗಿ ಪ್ರಾಯಣಿಕರ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here