ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ GPಗೆ ಅವಿರೋಧ ಆಯ್ಕೆಯಾದ ಜಯಶ್ರೀ ಸಾಯಿಬಣ್ಣ ಶಾಸಕ ಪಾಟೀಲ್ ಗೆ ಸನ್ಮಾನ ಮೂಲಕ emedialine - December 24, 2020 0 68 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ; ತಾಜಸುಲ್ತಾನಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಜಯಶ್ರೀ ಸಾಯಿಬಣ್ಣ ಅವರು ಅವಿರೋಧ ಆಯ್ಕೆಯಾಗಲು ಕಾರಣಿಕರ್ತರಾದ ಶಾಸಕರು ಹಾಗೂ ಕೆಕೆಆರ್ಡಿಬಿ ಅಧ್ಯಕ್ಷರಾದ ದತ್ತಾತ್ರೇಯ ಪಾಟಿಲ ರೇವೂರ ಅವರಿಗೆ ಜಯಶ್ರೀ ಸಾಯಿಬಣ್ಣ ಅವರು ಶಾಲು ಹೊದಿಸಿ ಸನ್ನಾನಿಸಿ ಅಭಿನಂದಿಸಿದರು.