GPಗೆ ಅವಿರೋಧ ಆಯ್ಕೆಯಾದ ಜಯಶ್ರೀ ಸಾಯಿಬಣ್ಣ ಶಾಸಕ ಪಾಟೀಲ್ ಗೆ ಸನ್ಮಾನ

0
68

ಕಲಬುರಗಿ; ತಾಜಸುಲ್ತಾನಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಜಯಶ್ರೀ ಸಾಯಿಬಣ್ಣ ಅವರು ಅವಿರೋಧ ಆಯ್ಕೆಯಾಗಲು ಕಾರಣಿಕರ್ತರಾದ ಶಾಸಕರು ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷರಾದ ದತ್ತಾತ್ರೇಯ ಪಾಟಿಲ ರೇವೂರ ಅವರಿಗೆ ಜಯಶ್ರೀ ಸಾಯಿಬಣ್ಣ ಅವರು ಶಾಲು ಹೊದಿಸಿ ಸನ್ನಾನಿಸಿ ಅಭಿನಂದಿಸಿದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here