ಸಚಿವರ ಜನ್ಮದಿನದ ನಿಮಿತ್ತ ಅನಾಥಾಶ್ರಮದ ಮಕ್ಕಳಿಗೆ ಉಪಹಾರ ವಿತರಣೆ

0
17

ಕಲಬುರಗಿ: ಅರಣ್ಯ ಹಾಗೂ ಕನ್ನಡ ಸಂಸ್ಕೃತಿ ಸಚಿವರಾದ ಅರವಿಂದ್ ಲಿಂಬಾವಳಿ ಅವರ ೫೪ನೇ ಜನ್ಮದಿನದ ಪ್ರಯುಕ್ತ ಉತ್ತರ ಕರ್ನಾಟಕ ಅಭಿಮಾನಿ ಬಳಗದ ವತಿಯಿಂದ ನಗರದ ನಂದಗೋಕುಲ ಅನಾಥಾಶ್ರಮದ ಮಕ್ಕಳಿಗೆ ಉಪಹಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಸಿದ್ದು ಪಾಟೀಲ್, ರಾಜು ವಾಡೆಕರ್, ಅಂಬಾದಾಸ್ ಕುಲಕರ್ಣಿ, ಶರಣು ಸಜ್ಜನಶೆಟ್ಟಿ, ಉಮೇಶ ಪಾಟೀಲ್, ರಾಣೋಜಿ ದೊಡ್ಡಮನಿ, ಮಹೇಂದ್ರ ಸುರಪುರಕರ್, ಶಾಂತು ಬಿರಾದರ ಹಾಗೂ ಅಭಿಮಾನಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here