ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಚುನಾವಣೆಗೆ ಡಾ. ಶರಣಬಸಪ್ಪ ಬಿ. ಕಾಮರೆಡ್ಡಿ ಆಡಳಿತ ಮಂಡಳಿ ಸದ್ಯ ಸತ್ಯಕ್ಕೆ ಇಂದು ನಾಮಪತ್ರ ಸಲ್ಲಿಸಿದರು. ಈ ಸಮಯದಲ್ಲಿ ಪೆನಾಲ್ ಅಧ್ಯಕ್ಷರಾದ ಡಾ. ಭೀಮಾಶಂಕರ್ ಬಿಲಗುಂದಿ ಮತ್ತು ಡಾ. ಶರಣಬಸಪ್ಪ ಬಿ ಕಾಮರೆಡ್ಡಿ ಅಭಿಮಾನಿಗಳು ಸಂಘದ ಸದಸ್ಯರು ಉಪಸ್ಥಿತರಿದ್ದರು.