ಕೆಕೆಆರ್‌ಡಿಬಿ ಅಧ್ಯಕ್ಷ ರೇವೂರ ಅವರಿಂದ ಸಿಂಧು ಕೇಂದ್ರ ಕಚೇರಿ ಉದ್ಘಾಟನೆ

0
19

ಕಲಬುರಗಿ: ಬಿದ್ದಾಪೂರ ಕಾಲೋನಿಯಲ್ಲಿ ಕಲಬುರಗಿ ಓನ್ ಸೇವಾ ಸಿಂಧು ಕೇಂದ್ರವನ್ನು ಶಾಸಕರು ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಉದ್ಘಾಟಿಸಿದರು.

ಪಾಲಿಕೆ ಮಾಜಿ ಸದಸ್ಯ ಶಿವು ಸ್ವಾಮಿ, ಸಂಗಣಬಸಪ್ಪ ಮಾಲಿಪಾಟೀಲ, ಅಮರನಾಥ ಸಂಗಾವಿ, ಶ್ರೀಶೈಲ ಬೆಳಕೋಟಿ ಹಾಗೂ ಓನ್ ಸೇವಾ ಸಿಂಧು ಸಿಬ್ಬಂದಿಗಳು ಮತ್ತು ಬಡಾವಣೆಯ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here