ಡಾ. ಮಲ್ಲಿಕಾರ್ಜುನ ಖರ್ಗೆಗೆ ಮಹಾಂತಪ್ಪ ಕೆ ಸಂಗಾವಿ ಸನ್ಮಾನ

0
32

ಕಲಬುರಗಿ: ನೂತನ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು  ಜಿಲ್ಲಾ ಕಾಂಗ್ರೆಸ್ ಸಮಿತಿ  ಪರಿಶಿಷ್ಟ ಜಾತಿ ಇಲಾಖೆಯ ಅಧ್ಯಕ್ಷ ಮಹಾಂತಪ್ಪ ಕೆ ಸಂಗಾವಿ ಅವರು ಬೆಂಗಳೂರಿನ ನಿವಾಸದಲ್ಲಿ ಸನ್ಮಾನಿಸಿದರು. ಉಪಾಧ್ಯಕ್ಷ ಮಲ್ಲಿಕಾರ್ಜುನ್ ನೀಲೂರ್, ಪರಿಶಿಷ್ಟ ಜಾತಿ ಬ್ಲಾಕ್ ಘಟಕದ ಅಧ್ಯಕ್ಷ ಅಪ್ಪಾರಾವ್ ಪಟ್ಟಣ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here