ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಿಯಾಂಕ್ ಖರ್ಗೆಗೆ ಬೈಕ್ ರ್ಯಾಲಿ ಮೂಲಕ ಸನ್ಮಾನ

1
21

ಕಲಬುರಗಿ: ಶಿವಾನಂದ ಆರ್.ಹೊನಗುಂಟಿ ಅವರು ಯುವ ಕಾಂಗ್ರೆಸ್‌ನ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಮೊದಲ ಬಾರಿಗೆ ನಗರಕ್ಕೆ ಆಗಮಿಸುಸಿದ ಚಿತ್ತಾಪುರ ಶಾಸಕರಾದ ಪ್ರಿಯಾಂಕ್ ಖರ್ಗೆಯವರನ್ನು ಜೆಸಿಬಿ ಮೇಲಿಂದ ಪುಷ್ಪಾರೋಹಣ ಮಾಡುವ ಮೂಲಕ ವಿಶ್ವವಿದ್ಯಾಲಯ ದಿಂದ ಕಪನೂರ್ ವರೆಗೆ ಕಾರ್ ಹಾಗೂ ಬೈಕ್ ರ‍್ಯಾಲಿಯ ಮುಖಾಂತರ ಸನ್ಮಾನಿಸಿ ಸ್ವಾಗತಿಸಲಾಯಿತು.

ಸಂದರ್ಭದಲ್ಲಿ ಪ್ರವೀಣ ಹರವಾಳ, ಕಿರಣ್ ದೇಶಮುಖ, ರಾಜಕುಮಾರ್ ಕಪನೂರ್, ಅಶೋಕ್ ಕಪನೂರ್, ಶಕೀಲ್ ಸರಡಗಿ, ಸಚಿನ್ ಶಿರವಾಳ, ಅಶ್ವಿನ್ ಸಂಕಾ, ಶರಣು ಡೋಣಗಾವ್, ಪರಶುರಾಮ ನಾಟಿಕರ್, ಮಹೇಂದ್ರ ಕೊಳ್ಳುರ ಅವಿನಾಶ್ ಭಾಸ್ಕರ್, ಕಾರ್ತಿಕ್ ನಾಟಿಕರ್, ಅರ್ಷದ್ ಖಾನ್, ಕಾಂತು ವಂಟಿ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here