ಕಲಬುರಗಿ: ನಗರದ ಬಿಜೆಪಿ ಕಚೇರಿಯಲ್ಲಿ ಸಾಮಾಜಿಕ ಜಾಲತಾಣ ಗ್ರಾಮಾಂತರ ಮತ್ತು ನಗರ ವತಿಯಿಂದ ಒಂದು ದಿನದ ಕಾರ್ಯಗಾರವನ್ನು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟಿಲ ರದ್ದೆವಾಡಗಿ ಅವರು ಉದ್ಘಾಟಿಸಿದರು.
ಕಾರ್ಯಾಗಾರದಲ್ಲಿ ಬಿಜೆಪಿ ನಗರ ಅಧ್ಯಕ್ಷರು ಸಿದ್ದಾಜಿ ಪಾಟೀಲ, ಬಿಜೆಪಿ ನಗರ ಪ್ರದಾನ ಕಾರ್ಯದರ್ಶಿ ಸೂರಜ ಸಿಂಗ್ ತಿವಾರಿ, ಕರ್ನಾಟಕ ಮಕ್ಕಳ ಕಲ್ಯಾಣ ನಿಗಮ ಮಂಡಳಿಯ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಜಿಡಿಎ ಅಧ್ಯಕ್ಷ ದಯಾಗನ ಧಾರವಾಡಕರ್, ಬಿಜೆಪಿ ಕಲಬುರಗಿ ವಿಭಾಗದ ಸಹ-ಪ್ರಭಾರಿ ಈಶ್ವರ ಸಿಂಗ ಠಾಕೂರ, ಸಾಮಾಜಿಕ ಜಾಲತಾಣ ರಾಜ್ಯ ಪ್ರಕೊಷ್ಠದ ಸಮಿತಿ ಸದಸ್ಯ ಗುರುರಾಜ ಹುದ್ದಾರ, ಸಂತೋಷ ಕುಲಕರ್ಣಿ, ವೈಜನಾಥ ಕುರಕೊಟಿ, ಆನಂದ ಚವಾಣ್, ಮಹೇಶ ಚಂದ್ರ ಪಾಟೀಲ, ಸಾಮಾಜಿಕ ಜಾಲತಾಣ, ರವಿಂದ್ರ ಭಂಟ್ನಳ್ಳಿ, ವಿಶ್ವ ಕಾಮರೆಡ್ಡಿ, ಪೂರ್ಣಿಮಾ, ವಿಕಾಸ್ ಕುಲ್ಕರ್ಣಿ, ನಾರಾಯಣ್ ಜಾಗೀರ್ದಾರ್, ರೇವಣ ಸಿದ್ದಪ್ಪ ಬಿರಾದಾರ್, ಸುಶೀಲ್ ಗುಣಾರಿ, ಶಿವಶಂಕರ್, ರಾಹುಲ್ ರಾಥೋಡ್, ಬಸವರಾಜ ಇದ್ದರು.