ಲೋಕ ಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರಗೆ ಸನ್ಮಾನ

0
69

ಸುರಪುರ: ಕರ್ನಾಟಕ ಲೋಕ ಸೇವಾ ಆಯೋಗದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಶಿವಶಂಕರಪ್ಪ ಎಸ್ ಸಾಹುಕಾರ ಅವರಿಗೆ ಸುರಪುರ ತಾಲೂಕಿನ ಅನೇಕ ಮುಖಂಡರು ಭೇಟಿ ಮಾಡಿ ಸನ್ಮಾನಿಸಿದರು.

ಬೆಂಗಳೂರಿನಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖಂಡರಾದ ಕೆ.ಸಿ ವೀರಣ್ಣ ಚಂದ್ರಶೇಖರ ಚಟ್ರಕಿ ಶರಣು ಕೋಟಿಕಾನಿ ಮಲ್ಲಾರಾವ್ ಕುಲಕರ್ಣಿ ಭಂಡಾರೆಪ್ಪ ನಾಟೇಕಾರ್ ಪ್ರಕಾಶ ತಂಬಾಕಿ ಸೇರಿದಂತೆ ಅನೇಕ ಮುಖಂಡರು ಶಿವಶಂಕರಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here