ಅನಾವಶ್ಯಕವಾಗಿ ಹೊರಗೆ ಬಂದವರ ಬೆನ್ನಟ್ಟಿ ಬಾರಿಸಿದ ಪೊಲೀಸ್

0
23

ಸುರಪುರ: ಕೊರೊನಾ ನಿರ್ಮೂಲನೆಗಾಗಿ ಸರಕಾರ ಲಾಕ್‌ಡೌನ್ ಘೋಷಣೆ ಮಾಡಿ ಅನಾವಶ್ಯಕವಾಗಿ ಯಾರು ಹೊರಗೆ ಬಾರದಂತೆ ನಿಯಮ ಜಾರಿಗೊಳಿಸಿದೆ.ಆದರೆ ಮದ್ಹ್ಯಾನದ ವೇಳೆಗೆ ಅನಾವಶ್ಯಕವಾಗಿ ಹೊರಗೆ ಬಂದವರಿಗೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕರ್ತವ್ಯನಿರತ ಪೊಲೀಸರು ಮೊದಲಿಗೆ ಬುದ್ಧಿವಾದ ಹೇಳಿ ಕಳುಹಿಸುವ ಪ್ರಯತ್ನ ಮಾಡಿ ನಂತರ ಮತ್ತೆ ಮತ್ತೆ ಓಡಾಟ ನಡೆಸಿದವರಿಗೆ ಲಾಠಿ ಹಿಡಿದು ಬೆನ್ನಟ್ಟಿ ಬಾರಿಸುವ ಮೂಲಕ ಓಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here