ಕಲಬುರಗಿ: ಶ್ರೀ. ಗುರು ಮಹಾವಿದ್ಯಾಲಯದ ಉಪನ್ಯಾಸಕಿ ಪಾರ್ವತಿ ಘಾಳೆ, (43) ನಿನ್ನೆ ತಡರಾತ್ರಿ ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದಿವಂಗತ ಪಾವರ್ತಿ ಆಳಂದ ತಾಲೂಕಿನ ಹೀರೊಳ್ಳಿ ಗ್ರಾಮದ ರಾಜ್ಯ ಹಟಗಾರ ಸಮಾಜದ ಸಂಸ್ತಾಪಕ ಅಧ್ಯಕ್ಷರಾದ ಆರ್.ಸಿ. ಘಾಳೆ ಏಕೈಕ್ ಪುತ್ರಿ ಮತ್ತು ನ್ಯಾಯವಾದಿ ವಿನೋದಕುಮಾರ ಜೇನೆವೆರಿ ಅವರ ಸಂಬಂಧಿಕ ಸಹೋದರಿಯಾಗಿದ್ದಾರೆ.