ಬಸವೇಶ್ವರ ಪ್ರತಿಮೆಗೆ ಡಾ.ಶರಣಪ್ರಕಾಶ ಪಾಟಿಲ ಮಾಲಾರ್ಪಣೆ

0
35

ಕಲಬುರಗಿ: ಬಸವ ಜಯಂತಿ ಪ್ರಯುಕ್ತ ನಗರದ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟಿಲ ಅವರು ಮಾಲಾರ್ಪಣೆ ಮಾಡಿದರು. ಸಂತೋಷ ಪಾಟೀಲ ಡಣ್ಣೂರ, ಲಿಂಗರಾಜ ತಾರಫೈಲ್,  ಈರಣ್ಣ ಪಾಟೀಲ ಝಳಕಿ, ಶಿವಾನಂದ ಹೋನಗುಂಟಿ ಕಾರ್ತಿಕ ನಾಟೀಕಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here