2000 ಆಹಾರದ ಕಿಟ್‌ ವಿತರಣೆ

0
18

ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ್ ನಂ.೩೬ ರಲ್ಲಿ ಬರುವ ಕೀರ್ತಿ ನಗರ, ಕೃಷ್ಣ ನಗರ, ಸುಭಾಷ ಚೌಕ್, ಹಾಗೂ ಬಿ. ಶ್ಯಾಮ ಸುಂದರ ನಗರಗಳಲ್ಲಿ ಮಲ್ಲಿಕಾರ್ಜುನ್ ಖರ್ಗೆ, ಪ್ರೀಯಾಂಕ್ ಖರ್ಗೆ ಹಾಗೂ ಅಲ್ಲಮ್ ಪ್ರಭು ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಗುಂಡಪ್ಪಾ ಸಾಳಂಕಿ ಅವರ ನೇತೃತ್ವದಲ್ಲಿ ಬಡವರಿಗೆ ೨೦೦೦ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಸಿದ್ರಾಮ ಪ್ಯಾಟಿ, ಪ್ರವೀಣ ಪಾಟೀಲ್ ಹರವಾಳ, ಶಿವಾನಂದ ಹೊನಗುಂಟಿ, ಈರಣ್ಣಾ ಝಳಕಿ, ಪರಶುರಾಮ ನಾಟೇಕರ್, ವಾಣಿಶ್ರೀ ಸಗರಕರ್, ಸಚ್ಚಿನ ಶಿರವಾಳ, ಸ್ವಾಮಿ, ವಿಶ್ವನಾಥ ಪಾಟೀಲ್, ವೆಂಕಟೇಶ ಭಗಂತ್ರಿ, ನರಸಪ್ಪಾ, ಶರಣ ತೇಗನೂರ, ಮಲ್ಲಿಕಾರ್ಜುನ್, ಪ್ರೇಮ್ ಹಿಪ್ಪರಗಿ, ಸಜ್ಜದ್ ಅಲಿ, ದಶರಥ ಸೇರಿದಂತೆ ಇನ್ನಿತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here