ಕಲಬುರಗಿ : ೨ನೇ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾಜಿ ಎಂಎಲ್ಸಿ ಅಲ್ಲಮ್ಪ್ರಭು ಪಾಟೀಲ್ ಅವರು ನೇತೃತ್ವದಲ್ಲಿ ದಕ್ಷಿಣ ಮತಕೇತ್ರದಲ್ಲಿ ಬರುವ ವಿವಿಧ ಬಡಾವಣೆಯಲ್ಲಿ ಬಡವರು ಮತ್ತು ನಿರ್ಗತಿಕರಿಗೆ ೨೦೦ ಅನ್ನದ ಪೊಟ್ಟಣಗಳನ್ನು ವಿತರಿಸಿದರು. ಶರಣ ಸಿರಸಗಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ಶಿವಾನಂದ ಜಂಬಗಿ, ಷಣ್ಮುಖ, ಚಂದ್ರಕಾಂತ, ಶರಣಬಸಪ್ಪ ಬೀರಪ್ಪ, ಖ್ಯಾಮಲಿಂಗ, ಮಲ್ಲೇಶ, ಬಸವರಾಜ, ಶಂಕರ್, ಈರಣ್ಣ, ಮಾಳಪ್ಪ, ಮೈಲಾರಿ, ಭೀಮು ಹಿರಾಮುರ್ ಇದ್ದರು.