ರಸ್ತೆ ಅಪಘಾತದಲ್ಲಿ ಮೃತರಾದ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಶ್ರದ್ಧಾಂಜಲಿ

0
129

ಕಲಬುರಗಿ: ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ, ತಾಲೂಕ ಚಿತ್ತಾಪುರ ತಾಲೂಕಿನ ರಾವೂರ್ ಪ್ರಾಥಮಿಕ ಆರೋಗ್ಯ ಕೇಂದ್ರದ  ಆರೋಗ್ಯ ನಿರಿಕ್ಷಣಾ ಅಧಿಕಾರಿ ರಸ್ತೆ ಅಪಘಾತದಲ್ಲಿ  ಮೃತರಾದ ಆರೋಗ್ಯ ಇಲಾಖೆ ಸಿಬ್ಬಂದಿ ವಿಜಯಕುಮಾರ ಆರೋಗ್ಯ ನಿರಿಕ್ಷಣಾ ಅಧಿಕಾರಿಗಳು ಪ್ರಾ.ಆ.ಕೇಂದ್ರ ರಾವೂರ ತಾಲ್ಲೂಕು ಚಿತ್ತಾಪುರ ರವರಿಗೆ ಇಂದು ಜಿಲ್ಲಾ ಆರೋಗ್ಯ ಕತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯಲ್ಲಿ  ಶ್ರದ್ಧಾಂಜಲಿ ಅರ್ಪಿಸಲಾಯಿತು.

ಡಿ ಹೆಚ್ ಓ.  ಡಾ. ಶರಣಬಸಪ್ಪಾ ಗಣಜಲಖೇಡ . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಡಾ. ರಾಜಕುಮಾರ್ ಎ ಕೆ .   ಅರ್ ಸಿ ಹೆಚ್ ಡಾ.ಪ್ರಭುಲಿಂಗ್ ಮಾನಕರ್, ಡಿಟಿಓ ಡಾ. ವಿವೇಕಾನಂದ ರೆಡ್ಡಿ. ಎಲ್ಲಾ ಕಾರ್ಯಕ್ರಮ ಅನುಷ್ಠಾನ ಆಧಿಕಾರಿಗಳು ಮತ್ತು ಸಹಾಯಕ ಆಡಳಿತಾಧಿಕಾರಿ  ಪಿ ಪಿ ನಾಯಕ . , ಕಚೇರಿ ಅಧೀಕ್ಷಕರಾದ ಮಹೇಶ್ ಠಾಕೂರ್ ಎಲ್ಲಾ ವೃಂದದ ಸಿಬ್ಬಂದಿಗಳು ನಂದಕಿಶೋರ್, ಆಕಾಶ್ ,ಮಜೀದ ಪಟೇಲ , ಸಂತೋಷ ಕುಡಳ್ಳಿ , ಸರ್ವ ಸಿಬ್ಬಂದಿಯವರು ಶೋಕಾಚರಣೆ ಮಾಡಲಾಯಿತು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here