ದಲಿತ ಸಂಘರ್ಷ ಸಮಿತಿ ಅಲ್ಪಸಂಖ್ಯಾತ ಘಟಕದ ಸಂಚಾಲಕರ ಸನ್ಮಾನ

0
16

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಅಲ್ಪಸಂಖ್ಯಾತರ ವಿಭಾಗದ ತಾಲೂಕು ಸಂಚಾಲಕರನ್ನಾಗಿ ಮಹಿಬೂಬ ಪಟೇಲ್ (ಎಮ್.ಪಟೇಲ್) ಅವರನ್ನು ನೇಮಕಗೊಳಿಸಿದ್ದರಿಂದಾಗಿ ನಗರದ ಕಬಾಡಗೇರಾದ ಮದರಸಾ ದಾರೂಲ್ ಉಲ್ಂದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ವಿಭಾಗದ ತಾಲೂಕು ಸಂಚಾಲಕ ಎಮ್.ಪಟೇಲ್ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ತಾಲೂಕು ಸಂಚಾಲಕ ವೀರಭದ್ರಪ್ಪ ತಳವಾರಗೇರಾ ಮುಖಂಡರಾದ ಮಹ್ಮದ ಮೌಲಾ ಸೌದಾಗರ್,ಖಾಜಾ ಜಮೀರ್,ಅಬೀದ್ ಹುಸೇನ್ ಪಗಡಿ, ಫಝಲ್ ಉರ್, ರಹಿಮಾನ್ ಅಂಜದ ಬೇಗ್ ಅದಿಲ್,ಅಬ್ದುಲ್ ಖುರೇಷಿ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here