ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಅಲ್ಪಸಂಖ್ಯಾತರ ವಿಭಾಗದ ತಾಲೂಕು ಸಂಚಾಲಕರನ್ನಾಗಿ ಮಹಿಬೂಬ ಪಟೇಲ್ (ಎಮ್.ಪಟೇಲ್) ಅವರನ್ನು ನೇಮಕಗೊಳಿಸಿದ್ದರಿಂದಾಗಿ ನಗರದ ಕಬಾಡಗೇರಾದ ಮದರಸಾ ದಾರೂಲ್ ಉಲ್ಂದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ವಿಭಾಗದ ತಾಲೂಕು ಸಂಚಾಲಕ ಎಮ್.ಪಟೇಲ್ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ತಾಲೂಕು ಸಂಚಾಲಕ ವೀರಭದ್ರಪ್ಪ ತಳವಾರಗೇರಾ ಮುಖಂಡರಾದ ಮಹ್ಮದ ಮೌಲಾ ಸೌದಾಗರ್,ಖಾಜಾ ಜಮೀರ್,ಅಬೀದ್ ಹುಸೇನ್ ಪಗಡಿ, ಫಝಲ್ ಉರ್, ರಹಿಮಾನ್ ಅಂಜದ ಬೇಗ್ ಅದಿಲ್,ಅಬ್ದುಲ್ ಖುರೇಷಿ.