ಕಲಬುರಗಿ: ನಗರದ ಏಷಿಯನ್ ಮಾಲ್ನಲ್ಲಿ ಮಹಾದಾಸೋಹಿ ಶರಣಬಸವೇಶ್ವರ ಟ್ರಸ್ಟ್ ಹಾಗೂ ಶ್ರೀಮತಿ ಪೂರ್ಣಿಮಾ ಪಿ.ಎಮ್. ಬಿರಾದಾರ (ಉಚಿತವಾಗಿ) ಡಯಾಲೀಸಿಸ್ ಸಂಸ್ಥೆ ವತಿಯಿಂದ ವೈದ್ಯರ ದಿನಾಚರಣೆಯ ಹಾಗೂ ಪತ್ರಿಕಾ ದಿನಾಚಾರಣೆ ನಿಮಿತ್ಯ ಪತ್ರಿಕಾ ಛಾಯಗ್ರಾಹಕ ಮಂಜುನಾಥ ಜಮಾದಾರ ಹಾಗೂ ವಿಜಯ ಕರ್ನಾಟಕ ಛಾಯಗ್ರಾಹಕ ಶಿವಶರಣ ಬೇಣ್ಣೂರ ಅವರನ್ನು ಸನ್ಮಾನಿಸಲಾಯಿತು.
ಪೋಲಿಸ್ ಆಯುಕ್ತ ವೈ ಎಸ್ ರವಿಕುಮಾರ, ಡಿಎಚ್ಓ ಡಾ. ಶರಣಬಸಪ್ಪಾ ಗಣಜಲ್ಖೇಡ್, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕರಾದ ದೇವಯ್ಯ ಗುತ್ತೇದಾರ, ಡಯಾಲೀಸಿಸ್ ಮುಖ್ಯಸ್ಥ ಶರಣು ಪಪ್ಪಾ, ಜಗನ್ನಾಥ ಬಿಜಾಪೂರ ಇದ್ದರು.