ಯಳಸಂಗಿಯಲ್ಲಿ ಬೈಕ್ -ಬಸ್ ಡಿಕ್ಕಿ

0
815

ಆಳಂದ : ತಾಲೂಕಿನ ಯಳಸಂಗಿ ಗ್ರಾಮದಿಂದ ಮಾಡಿಯಾಳಕ್ಕೆ ಹೋಗುವ ರಸ್ತೆಯಲ್ಲಿ ಬೈಕ್ ಮತ್ತು ಬಸ್ ಮುಖಾಮುಖಿಯಾಗಿ ಬೈಕ್ ಸವಾರ ಗಂಭೀರ ಗಾಯವಾದ ಘಟನೆ ಇಂದು ಸಂಜೆ 4 ರ ಹೊತ್ತಿಗೆ ಸಂಭವಿಸಿದೆ.

ಯಳಸಂಗಿ ತಾಂಡಾದ ನಿವಾಸಿ ಅನೀಲ ಬಾಬುರಾವ್ ಚವ್ಹಾಣ್ (32) ಎಂಬಾತ ಯುವಕನೇ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Contact Your\'s Advertisement; 9902492681

ವಿಜಯಪುರದಿಂದ ಆಳಂದ ಗೆ ಹೋಗುತ್ತಿರುವ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ಮಧ್ಯೆ ಪರಸ್ಪರ ಡಿಕ್ಕಿಯಾಗಿದ್ದ ಪರಿಣಾಮ ಸವಾರ ಅನೀಲ್ ಗೆ ಭಾರೀ ಪ್ರಮಾಣದ ಗಾಯಗೊಂಡಿರುವುದು ತಿಳಿದು ಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here