ಶಾಸಕ ಶರಣು ಸಲಗರ್ ಗೆ ವಿಠ್ಠಲ್ ನಾಯಕ್ ಸನ್ಮಾನ

0
31

ಚಿತ್ತಾಪುರ:ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾಗಿರುವ ಬಸವಕಲ್ಯಾಣ ಕ್ಷೇತ್ರದ ನೂತನ ಶಾಸಕ ಶರಣು ಸಲಗರ್ ಅವರಿಗೆ ಬಿಜೆಪಿ ಯುವ ಮುಖಂಡ ವಿಠಲ್ ನಾಯಕ್ ಸನ್ಮಾನಿಸಿದರು.

ಶಾಸಕರಾಗಿ ಪ್ರಥಮವಾಗಿ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಶಾಸಕರನ್ನು ಆತ್ಮೀಯವಾಗಿ ಪಕ್ಷದ ಕಛೇರಿಯಲ್ಲಿ ವಿಠಲ್ ನಾಯಕ್ ಅವರು ಸನ್ಮಾನಿಸಿದ್ದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ತಾಲೂಕ ಎಸ್ ಸಿ ಮೋರ್ಚಾದ ಅಧ್ಯಕ್ಷ ರಾಜು ಮುಕ್ಕಣ, ವಾಡಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವೀರಣ್ಣಾ ಯಾರಿ,ಮುಖಂಡರಾದ ಬಸವರಾಜ ಕಿರಣಗಿ,ತಮ್ಮಣ್ಣ ಡಿಗ್ಗಿ,ಮಲ್ಲು ಇಂದೂರ್, ದೌಲತರಾವ ಚಿತ್ತಾಪುರಕರ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here