ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ತಹಸೀಲ್ದಾರ, ನಗರಸಭೆಯ ಪೌರಾಯುಕ್ತರಿಂದ ಕಾಗಿಣಾ ನದಿ ವೀಕ್ಷಣೆ ಮೂಲಕ emedialine - July 20, 2021 0 49 Facebook Twitter Pinterest WhatsApp ಶಹಾಬಾದ: ನಗರದಲ್ಲಿ ನಾಲ್ಕು ದಿನಗಳಿಂದ ಸತತವಾಗಿ ರಾತ್ರಿ ರಭಸವಾಗಿ ಸುರಿದ ಮಳೆಗೆ ಕಾಗಿಣಾ ನದಿ ತುಂಬಿ ಹರಿಯುತ್ತಿದ್ದು, ಮನ್ನೆಚ್ಚರಿಕೆ ಕ್ರಮವಾಗಿ ತಹಸೀಲ್ದಾರ ಸುರೇಶ ವರ್ಮಾ ಹಾಗೂ ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಗೋಳಾ(ಕೆ) ಗ್ರಾಮದ ಬ್ರಿಡ್ಜ ಕಮ್ ಬ್ಯಾರೇಜ್ ವೀಕ್ಷಿಸಿದರು.