ಕಲಬುರಗಿ: ನಗರದ ಕಲಾ ಮಂಡಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೇಂಗಳೂರ ಇವರ ಸಂಯುಕ್ರಾಶ್ರಯದಲ್ಲಿ ಗುಲಬರ್ಗಾ ಡ್ಯಾನ್ಸ್ ಸಂಘ ಜನಪದ ಲೋಕ ಕಾರ್ಯಕ್ರಮದಲ್ಲಿ ಜಿ.ಸತೀಶ ಗಾಗಿಲ್ಲಾ, ಡಾ.ಸುಮಾ ಕವಲ್ದಾರ್, ವೆಂಕಟೇಶ ದಂಡಗುಲಕರ್, ಲಕ್ಷ್ಮೀಕಾಂತ ಸ್ವಾದಿ, ವೀರಭದ್ರ ನಾಟೆಕಾರ, ರಾಮು ಡಿಗ್ಗಿ, ಸತೀಶ ಕೆ, ಜೈಭೀಮ ಸಾವಳಗಿ, ರಾಣಪ್ಪ ಮಿಸಿ, ವಿನಾಯಕ ಇವರುಗಳಿಗೆ ಕಲಾರತ್ನ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದಭದಲ್ಲಿ ವೆ.ಮೂ. ಮಹೇಶ್ವರ ಶಾಸ್ತ್ರಿ, ಡಾ. ಈರಣ್ಣ ಹಿರಾಪೂರ, ಡಾ. ರೇಣುಪ್ರಸಾದ ಚಿಕಮಠ, ಡಾ.ಶರಣಪ್ಪ ಕಾಮಶೇಟ್ಟಿ, ಸಂಘದ ಅಧ್ಯಕ್ಷ ಯಂಕಪ್ಪ (ಅಕ್ಷಯ), ಜ್ಯೋತಿ, ದಶರಥ ಇಂಗೋಳಿ, ಸಿದ್ದಾರ್ಥ ಚಿಮ್ಮಾಇದಲಾಯಿ, ಸುನೀಲ ಮಹಾದೇವಪ್ಪ, ಕವಿತಾ ಕಾವಳೆ, ನಾಗಲಿಂಗಯ್ಯ ಸ್ಥಾವರಮಠ ಇದ್ದರು.