ಧನ್ನರಾಜ ಕಂದಾರಿಗೆ ದಿವ್ಯ ಜ್ಯೋತಿ ಸಂಘದದಿಂದ ಸನ್ಮಾನ

0
13

ಕಲಬುರಗಿ: ನಗರದ ರಾಮಮಂದಿರ ಶಾಖೆಯ ಕೆನರಾ ಬ್ಯಾಂಕ್‌ನಲ್ಲಿ ನೂತನವಾಗಿ ಬ್ಯಾಂಕಿನ್ ವ್ಯವಸ್ಥಾಪಕರಾಗಿ ಆಗಮಿಸಿದ ಧನ್ನರಾಜ ಕಂದಾರಿ ಅವರನ್ನು ದಿವ್ಯ ಜ್ಯೋತಿ ಸಂಘದದಿಂದ ಸನ್ಮಾನಿಸಲಾಯಿತು.

ಅಕ್ಕ ಮಹಾದೇವಿ ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ, ಸಂಘದ ಅಧ್ಯಕ್ಷ ಸಿದ್ದು ಬಿ ಮಡಿವಾಳ, ಉಪಾಧ್ಯಕ್ಷ ಧರ್ಮಣ್ಣಾ ಎಸ್ ಮಡಿವಾಳ, ಭೀಮರಾವ ಮಡಿವಾಳ, ಚಂದ್ರಶೇಖರ ಮಠಪತಿ, ಕಲ್ಪನಾ ಧನರಾಜ, ಸಂತೋಷಕುಮಾರ ಗೌಳಿ, ಚಂದ್ರಕಾಂತ ಬಿರಾದಾರ, ಭಿಮಾಶಂಕರ ಚಡಚಣ, ಶಂಕರ ಕೋಳಕುರ, ವಿರೇಶ ಮಸರಕಲ್ ಹಾಗೂ ಬ್ಯಾಂಕಿನ್ ಸಿಬ್ಬಂದಿ ವರ್ಗದವರು ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here