ಕಲಬುರಗಿ: ನಗರದ ರಾಘವೇಂದ್ರ ಪೊಲೀಸ್ ಠಾಣೆಯ ಎಎಸ್ಐ ಶಿವಪುತ್ರ ಹೂಗಾರ ವಯೋನಿವೃತ್ತಿ ಹೊಂದಿರುವ ಬೀಳ್ಕೊಡುಗೆ ಸಮಾರಂಭವನ್ನು ಐಪಿಎಸ್ ಅಂಶುಕುಮಾರ ಅವರ ನೇತೃತ್ವದಲ್ಲಿ, ಪಿಐ ಪಂಡಿತ ಸಾಗರ ಅವರ ಅಧ್ಯಕ್ಷತೆಯಲ್ಲಿ “ಲೋಕ್ ರಕ್ಷಕ “(ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳು) ಸಂಸ್ಥೆಯ ವತಿಯಿಂದ ಸನ್ಮಾನಿಸಿದರು. ಸಂಸ್ಥೆಯ ಅಧ್ಯಕ್ಷ ದಯಾನಂದ ಯಂಕಂಚಿ, ಸಂತೋಷ ಶಹಾಬಾದಿ, ಸರ್ವೇಶ್ ವಠಾರ, ರಾಹುಲ್ ಕಲಶೆಟ್ಟಿ, ವಿನೋದ್ ಚಾಂಡಕೆ ಇದ್ದರು.