ಆರೋಗ್ಯ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ  ವಿಮೋಚನಾ ದಿನೋತ್ಸವ 

0
34

ಕಲಬುರಗಿ: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯದ ಅವರದಲ್ಲಿ. ಕಲ್ಯಾಣ ಕರ್ನಾಟಕ  ವಿಮೋಚನಾ  ದಿನೋತ್ಸವ ಸರಳವಾಗಿ ಆಚರಣೆ ಡಿ ಹೆಚ್ ಓ. ಡಾ|| ಶರಣಬಸಪ್ಪ ಗಣಜಲಖೇಡ ಧ್ವಜಾರೋಹಣ ನೇರವೆರಿಸಿದರು.

ಪ್ರಮುಖರಾದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ|| ಶರಣಬಸಪ್ಪ ಖ್ಯಾತನಾಳ, ಡಾ|| ಬಸವರಾಜ ಗುಳಗಿ, ಡಾ|| ರಾಜಕುಮಾರ ಎ, ಕುಲಕರ್ಣಿ . ಡಾ|| ಶರಣಬಸಪ್ಪ ಗುಳಗಿ ,  ಜಿಎ. ಪಿ, ಪಿ.ನಾಯಕ್,  ಚಂದ್ರಕಾಂತ ಏರಿ,   . ಮಂಜುನಾಥ ಕಂಬಳಿಮಠ, ಗುಂಡಪ್ಪ ದೊಡ್ಡಮನಿ, ರಾಜಶೇಖರ ಕುರಕೋಟಿ, ಶೌಖತ ಅಲಿ , ಸತ್ಯನಾರಾಯಣ,  ಗಣೇಶ ಚಿನ್ನಾಕರ್, ಮಲ್ಲಣ್ಣ ಟೊಕಾಪೂರ ಶಶಿಧರ್ ಕಮಲಪೂರ,  ಸಿದ್ದು ಪಾಟೀಲ, ಭೀಮರಾವ್ ಮಲಗತ್ತಿ .ಸಂತೋಷ ಕುಡಳ್ಳಿ ಇನ್ನಿತರ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here