ಕಲಬುರಗಿ: ರಾಷ್ಟೀಯ ಸಂವಿಧಾನ ಸಮರ್ಪಣ ದಿನಾಚರಣೆಯ ಅಂಗವಾಗಿ ನಗರದ ಜಗತ್ತ ವೃತ್ತದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಕೂಲಿ ಸಮಾಜದ ಮುಖಂಡ ಹಾಗೂ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಕೊಡ್ಲಿ ಅವರು ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಗಮನಾಥ ಬಟಗೇರಿ, ಮಹಾಂತೇಶ ತಳವಾರ, ಸಿದ್ದಲಿಂಗ ತಳವಾರ, ಮೋಹಮ್ಮದ್ ಶಹಬುದ್ದಿನ್, ವಿಲಾಸಕುಮಾರ ಬಡಿಗೇರ ಇದ್ದರು.