ಮಲ್ಲಿಕಾರ್ಜುನ ಕೊಡ್ಲಿ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ

0
12

ಕಲಬುರಗಿ: ರಾಷ್ಟೀಯ ಸಂವಿಧಾನ ಸಮರ್ಪಣ  ದಿನಾಚರಣೆಯ ಅಂಗವಾಗಿ ನಗರದ ಜಗತ್ತ ವೃತ್ತದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಕೂಲಿ ಸಮಾಜದ ಮುಖಂಡ ಹಾಗೂ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಕೊಡ್ಲಿ ಅವರು ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ  ಸಂಗಮನಾಥ ಬಟಗೇರಿ, ಮಹಾಂತೇಶ ತಳವಾರ, ಸಿದ್ದಲಿಂಗ ತಳವಾರ, ಮೋಹಮ್ಮದ್ ಶಹಬುದ್ದಿನ್, ವಿಲಾಸಕುಮಾರ ಬಡಿಗೇರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here