ಅವಿಷ್ಕ ಜನ್ಮದಿನದ ನಿಮಿತ್ತ  ವೃದ್ಧಾಶ್ರಮದಲ್ಲಿ ಅನ್ನಸಂತರ್ಪಣೆ

0
23

ಕಲಬುರಗಿ: ಹೋರವಲಯನ ಸೈಯದ ಚಿಂಚೋಳಿ ರಸ್ತೆಯಲ್ಲಿರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮದಲ್ಲಿ ಉದ್ಯಮಿ ರಾಜಶೇಖರ ಪಾಟೀಲ ಅಪ್ಪಾಜಿ ಹಾಗೂ ಧಾನಮ್ಮಾ ಪಾಟೀಲ ಅವರ ಮೋಮ್ಮಗಳಾದ ಕು.ಅವಿಷ್ಕ ಅವರ ಜನ್ಮದಿನದ ನಿಮಿತ್ಯ ವೃದ್ಧಾಶ್ರಮದ ತಾಯಂದರಿಗೆ ಹಾಗೂ ಹಿರಿಯ ನಗರಿಕರಿಗೆ ಅನ್ನಸಂತರ್ಪಣೆ ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ  ಶರಣ ಪಾಟೀಲ, ಶೃತಿ ಪಾಟೀಲ, ಅಶಮಿತಾ ಮಚ್ಚಟಿ, ಪ್ರಶಾಂತ ಮಚ್ಚಟಿ, ರೇಣುಕಾ ಮಚ್ಚಟಿ, ಕಿರಣ ಪಾಟೀಲ, ವಿವಿಧ ಪಾಟೀಲ, ರವಿ ಸಲಗರೆ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here