ಸೇಡಂ: ತಾಲೂಕಿನ ಮಳಖೇಡ ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ ಆವರಣದಲ್ಲಿ ಮಳಖೇಡ ದರ್ಗಾ ಪರಮ ಪೂಜ್ಯ ಶ್ರೀ ಹಜರತ್ ಸೈಯದ್ ಮುಸ್ತಪಾ ಶಾಹ ಖಾದ್ರಿ, ಮಾಜಿ ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ. ರಾಜಶೇಖರ್ ಪುರಾಣಿಕ್. ಶಿವಕುಮಾರ ತೋಟ್ನಳ್ಳಿ. ವೈಜನಾಥ ವಂಟಿ. ರಾಜು ಕಟ್ಟಿ ಸೇರಿ ಪ್ರಮುಖ ಗಣ್ಯರು ಡೈಲಿ ನ್ಯೂಸ್ ಪತ್ರಿಕೆ ಅವರ ಅಂಮೃತ ಹಸ್ತದಿಂದ ಬಿಡುಗಡೆ ಮಾಡಿದ್ದರು.
ಬಸವರಾಜ್ ಮಾಲಿ ಪಾಟೀಲ್. ನಾಗರಾಜ್ ನಂದೂರ್, ರಾಜಪ್ಪ ಮಂಗಾ, ದಿನೇಶ್ ಪಾಟೀಲ್,ಶ್ರೀನಿವಾಸ್ ಎಂ ಸಂಗಾವಿ, ಅಂಬರೀಶ ಎಂ. ಗುಡಿ. ನಾಗರಾಜ್ ಮಂಗಾ , ಭಗವಾನ್ ಬೋಚಿನ. ವಿಶ್ವನಾಥ್ ಸಂಗಾವಿ ಇದರು.