ದಿ ಡೈಲಿ ನ್ಯೂಸ್ ಕನ್ನಡ ದಿನ ಪತ್ರಿಕೆ ಬಿಡುಗಡೆ

0
331
ಚಿತ್ತಾಪುರ: ತಾಲೂಕಿನಲ್ಲಿ ಕಂಬಳೇಶ್ವರ ಮಠದ ಪೀಠಾಧಿಪತಿ ಶ್ರೀ.ಷ.ಬ್ರ.ಸೋಮಶೇಖರ ಶಿವಾಚಾರ್ಯರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಯುವ ಬಿಜೆಪಿ ಯುವ ಮುಖಂಡರ ಮಣಿಕಂಠ ರಾಠೋಡ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ್,ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೆದಾರ,ತಾಲೂಕು ವರದಿಗಾರ ಜಗದೇವ ದಿಗ್ಗಾಂವಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸೇಡಂ: ತಾಲೂಕಿನ ಮಳಖೇಡ ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ ಆವರಣದಲ್ಲಿ ಮಳಖೇಡ ದರ್ಗಾ ಪರಮ ಪೂಜ್ಯ ಶ್ರೀ ಹಜರತ್  ಸೈಯದ್ ಮುಸ್ತಪಾ ಶಾಹ ಖಾದ್ರಿ, ಮಾಜಿ ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ. ರಾಜಶೇಖರ್ ಪುರಾಣಿಕ್. ಶಿವಕುಮಾರ ತೋಟ್ನಳ್ಳಿ. ವೈಜನಾಥ ವಂಟಿ. ರಾಜು ಕಟ್ಟಿ ಸೇರಿ ಪ್ರಮುಖ ಗಣ್ಯರು ಡೈಲಿ ನ್ಯೂಸ್ ಪತ್ರಿಕೆ ಅವರ ಅಂಮೃತ ಹಸ್ತದಿಂದ ಬಿಡುಗಡೆ ಮಾಡಿದ್ದರು.

Contact Your\'s Advertisement; 9902492681

ಬಸವರಾಜ್ ಮಾಲಿ ಪಾಟೀಲ್. ನಾಗರಾಜ್ ನಂದೂರ್, ರಾಜಪ್ಪ ಮಂಗಾ, ದಿನೇಶ್ ಪಾಟೀಲ್,ಶ್ರೀನಿವಾಸ್ ಎಂ ಸಂಗಾವಿ, ಅಂಬರೀಶ ಎಂ. ಗುಡಿ.  ನಾಗರಾಜ್ ಮಂಗಾ , ಭಗವಾನ್ ಬೋಚಿನ. ವಿಶ್ವನಾಥ್ ಸಂಗಾವಿ ಇದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here