ಕರ್ನಾಟಕ ಸಮತಾ ಸೈನಿಕ ದಳದ ವತಿಯಿಂದ ಅಂಬೇಡ್ಕರ ಜಯಂತಿಯ ಪ್ರಯುಕ್ತ ಅನ್ನಸಂತರ್ಪಣೆ

0
90

ಕಲಬುರಗಿ: ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾ ಹಾಗೂ ಮಹಿಳಾ ಘಟಕದಿಂದ ಡಾ.ಬಿ ಆರ್ ಅಂಬೇಡ್ಕರ ರವರ 131ನೇ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆಗೆ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ ಯಶವಂತರಾಯ ಅಷ್ಠಗಿ ಚಾಲನೆ ನೀಡಿದರು.

ಇದನ್ನೂ ಓದಿ: ಡಾ. ಬಿ.ಆರ್ ಅಂಬೇಡ್ಕರ ಲಿಖಿತ ಭಾರತದ ಸಂವಿಧಾನ ವಿಶ್ವ ಶ್ರೇಷ್ಠವಾದದ್ದು : ಡಾ ಬಸವರಾಜ ಗಾದಗೆ

Contact Your\'s Advertisement; 9902492681

ಕಾರ್ಯಕ್ರಮದ ಆಯೋಜಕರಾದ ಕರ್ನಾಟಕ ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷರಾದ ಸಂಜೀವಕುಮಾರ ಮಾಲೆ,ಜಿಲ್ಲಾಧ್ಯಕ್ಷ ಈರಣ್ಣ ಜಾನೆ,ಕಸಾಪ ಕಾರ್ಯದರ್ಶಿ ಶಿವರಾಜ ಅಂಡಗಿ, ಸಂಘಟನೆಯ ಪದಾಧಿಕಾರಿಗಳಾದ, ನಂದಕುಮಾರ ತಳಕೇರಿ, ಶಿವಲಿಂಗಮ್ಮ ಸಾವಳಗಿ,ಯಶೋಧ ಕುಸನೂರ, ಮಹಾದೇವಿ ಬಾಪುನಗರ, ಪವನ ಧನಕರ, ಧರ್ಮಣ್ಣ ಪಟ್ಟಣ,ಹುಲೆಪ್ಪ ಹೇರೂರ, ಮಲ್ಲಿಕಾರ್ಜುನ ಈಟೇಕರ್, ಚಂದ್ರಕಾಂತ ನಂದಿಕುರ, ಆಮೃತ ಬಂಡಾರೆ,ಶೀಲಾ ಗಾಯಕವಾಡ,ರಾಜು ಹರಸೂರ,ಇಂದುಮತಿ ಭರತನೂರ,ಮಲ್ಲಿಕಾರ್ಜುನ ತಳಕೇರಿ, ಎಂ, ಎನ್ ಸುಗಂಧಿ ಸೇರಿದಂತೆ ಸಂಘಟನೆಯ ಪ್ರಮುಖರು ಇದ್ದರು.

ಇದನ್ನೂ ಓದಿ: ವಿಶ್ವರತ್ನ ಘನ ಪಂಡಿತ ಡಾ. ಬಿ.ಆರ್. ಅಂಬೇಡ್ಕರ್: ಚಂದ್ರಶೇಖರ್ ಕಟ್ಟಿಮನಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here