ನಿಧನ ವಾರ್ತೆ: ವಿಶ್ವನಾಥ್ ಪಾಟೀಲ್ ಅಲ್ಲೂರ

0
156

ಚಿತ್ತಾಪುರ: ಪಟ್ಟಣದ ವೀರಶೈವ ಸಮಾಜದ ಯುವ ಮುಖಂಡ, ಬಿಜೆಪಿ ಯುವ ಮುಖಂಡ, ಉದ್ಯಮಿ ವಿಶ್ವನಾಥ್ ಪಾಟೀಲ್ ಅಲ್ಲೂರ (38) ಹೃದಯ ಘಾತದಿಂದ ಶನಿವಾರ ನಿಧನ ಹೊಂದಿದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ 11ಕ್ಕೆ ಸ್ವಗ್ರಾಮ ಅಲ್ಲೂರ (ಬಿ) ಗ್ರಾಮದ ಅವರ ಸ್ವಂತ ಹೊಲದಲ್ಲಿ ನಡೆಯಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here