ಕಲಬುರಗಿ; ವಾರ್ಡ್ ನಂ.೪೦.ಖದ್ದಿರ ಚೌಕ್ ಬಡಾವಣೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ೨೦೨೧-೨೨ನೇ ಸಾಲಿನ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಶೇಕ್ ಹುಸೇನ್, ಮಾಜಿ ಪಾಲಿಕೆ ಸದಸ್ಯ ಶೇಕ್ ಇನೂಸ್ ಅಲಿ, ಬಡಾವಣೆಯಲ್ಲಿ ಮುಖಂಡರಾದ ಅಸ್ಲಂ ಬಾಜೆ, ಮಹಮ್ಮದ್ ಹನಿಫ್ ಕಲಿಫ್, ಅಬ್ದುಲ್ ರಹೀಂ ನಿಜಾಮೆ, ಮಹಮ್ಮದ್ ಖುರಿಷಿಫ್, ಅಬ್ದುಲ್ ಹಮ್ಮಿದ್ ಮಹಾಗಾವಿ, ಜಿಜಾಲನ ಸರಡಗಿ, ಮಹಮ್ಮದ್ ಜಹೀರ್ ಅಹಮದ್, ಯಾಶಿನ ಕಣ್ಣಿ, ರಹೀಮ ಮಾಲಿಕ್ ಇತರರು ಇದ್ದರು.