ಡಿವೈಎಸ್ಪಿ ಟಿ.ಮಂಜುನಾಥಗೆ ಜಯಕರ್ನಾಟಕ ಸಂಘಟನೆ ಸನ್ಮಾನ

0
9

ಸುರಪುರ: ಇಲ್ಲಿಯ ಪೊಲೀಸ್ ಉಪವಿಭಾಗಕ್ಕೆ ನೂತನ ಡಿವೈಎಸ್ಪಿಯಾಗಿ ಆಗಮಿಸಿರುವ ಟಿ.ಮಂಜುನಾಥ ಅವರಿಗೆ ಜಯಕರ್ನಾಟಕ ಸಂಘಟನೆಯ ತಾಲೂಕು ಘಟಕದಿಂದ ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಪಿ.ಐ ಸುನೀಲಕುಮಾರ ಮೂಲಿಮನಿಯವರಿಗೂ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಮಲ್ಲು ನಾಯಕ ಕಬಾಡಗೇರಾ,ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ನಾಯಕ ಕಬಾಡಗೇರಾ, ಗೋಪಾಲ ನಾಯಕ ಸತ್ಯಂಪೇಟೆ,ಬಲಭೀಮ ನಾಯಕ ದೇವಾಪುರ,ಮರೆಪ್ಪ ಗುಡ್ಡಕಾಯಿ ವೆಂಕಟಾಪುರ,ಶಿವರಾಜ ವಗ್ಗಾರ ದೀವಳಗುಡ್ಡ,ಮೌನೇಶ ದಳಪತಿ,ದೇವು ನಾಯಕ,ಶರಣು ಲಕ್ಷ್ಮೀಪುರ,ನಬಿಸಾ ಸುರಪುರ,ಬಾಷಾ ದಿಲ್‌ದಾರ,ಖಾಜಾ ರಂಗಂಪೇಟೆ,ರವಿ ಬಿಚ್ಚದಕೇರಾ,ರಂಗು ಶಿಬಾರಬಂಡಿ ಸೇರಿದಂತೆ ಅನೇಕರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here