ಸುರಪುರ: ಇಲ್ಲಿಯ ಪೊಲೀಸ್ ಉಪವಿಭಾಗಕ್ಕೆ ನೂತನ ಡಿವೈಎಸ್ಪಿಯಾಗಿ ಆಗಮಿಸಿರುವ ಟಿ.ಮಂಜುನಾಥ ಅವರಿಗೆ ಜಯಕರ್ನಾಟಕ ಸಂಘಟನೆಯ ತಾಲೂಕು ಘಟಕದಿಂದ ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಪಿ.ಐ ಸುನೀಲಕುಮಾರ ಮೂಲಿಮನಿಯವರಿಗೂ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಮಲ್ಲು ನಾಯಕ ಕಬಾಡಗೇರಾ,ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ನಾಯಕ ಕಬಾಡಗೇರಾ, ಗೋಪಾಲ ನಾಯಕ ಸತ್ಯಂಪೇಟೆ,ಬಲಭೀಮ ನಾಯಕ ದೇವಾಪುರ,ಮರೆಪ್ಪ ಗುಡ್ಡಕಾಯಿ ವೆಂಕಟಾಪುರ,ಶಿವರಾಜ ವಗ್ಗಾರ ದೀವಳಗುಡ್ಡ,ಮೌನೇಶ ದಳಪತಿ,ದೇವು ನಾಯಕ,ಶರಣು ಲಕ್ಷ್ಮೀಪುರ,ನಬಿಸಾ ಸುರಪುರ,ಬಾಷಾ ದಿಲ್ದಾರ,ಖಾಜಾ ರಂಗಂಪೇಟೆ,ರವಿ ಬಿಚ್ಚದಕೇರಾ,ರಂಗು ಶಿಬಾರಬಂಡಿ ಸೇರಿದಂತೆ ಅನೇಕರಿದ್ದರು.