ಕಲಬುರಗಿ: ನಗರದ ಕೇಂದ್ರ ಬಸ್ಸು ನಿಲ್ದಾಣದ ಎದುರುಗಡೆ ಮಾಜಿ ಕೇಂದ್ರ ಸಚಿವರು ಹಾಗೂ ರಾಜ್ಯಸಭೆಪ್ರತಿಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ನಿಮಿತ್ತ ವಾರ್ಡನಂ.೪೪.ರ ಪಾಲಿಕೆ ಸದಸ್ಯ ಸಚಿನ್ ಶಿರವಾಳ ನೇತೃತ್ವದಲ್ಲಿ ಬಡವರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.
ಕಾಂಗ್ರೇಸ್ ಮುಖಂಡರಾದ ಮಜರ್ ಆಲಂ ಖಾನ್, ಡಾ.ಕಿರಣ ದೇಶಮುಖ, ಸೈಯದ್ ಅಹ್ಮದ್, ಆದಿಲ ಸುಲೇಮಾನ ಶೇಠ್, ಖೂಸ್ರೋ ಜಾಗಿರದಾರ, ತಾಹೆರ್, ಅಬ್ದುಲ್ ಹಮ್ಮಿದ್,ಅಮರ ಶೀರವಾಳ, ಫಾರೂಖ್ ಸೆಠ್, ಈರಣ್ಣ ಝಳಕಿ ಇದ್ದರು.