ತಿರಂಗಾ ಜನ ಜಾಗೃತಿ ಅಭಿಯಾನಕ್ಕೆ ಎಸ್.ಡಿ. ಅವಟೆ ಚಾಲನೆ

1
24

ಕಲಬುರಗಿ: ಜಿಲ್ಲಾಡಳಿತ, ಪಶುಪಾಲನಾ ಇಲಾಖೆ, ಮಹಾ ನಗರ ಪಾಲಿಕೆ ಹಾಗೂ ಕಲ್ಯಾಣ ಕರ್ನಾಟಕ ಗೋಶಾಲಾ ಅವರಾದ ಬಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತಿರಂಗಾ ಜನ ಜಾಗೃತಿಅಭಿಯಾನಕ್ಕೆ ಪಶುಪಾಲನೆ ಇಲಾಖೆ ಉಪ ನಿರ್ದೇಶಕರಾದ ಎಸ್.ಡಿ. ಅವಟೆ ಅವರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಸಾದಿಕ್ ಅಲಿ ದೇಶಮುಖ, ಆಡಳಿತಾಧಿಕಾರಿ ನಿರಂಜನ ವೀರಶೆಟ್ಟಿ, ಸಂಜೋಗ್ ರಾಠಿ, ಶೌಕತ ಅಲಿ, ಎಮ್.ಡಿ. ಸಮೀರ್, ಅಬ್ದುಲ್ ನಬೀ ಸೇರಿದಂತೆ ಇನ್ನಿತರರಿದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here