ಜಿ ೯೯, ಜಿ ೫೫ ಗೆಳೆಯರ ಬಳಗದಿಂದ ರಕ್ತದಾನ ಶಿಬಿರ

0
22

ಕಲಬುರಗಿ: ನಗರದ ಜೇವರ್ಗಿ ರಸ್ತೆಯಲ್ಲಿರುವ ಸ್ಪರ್ಶಾ ಆಸ್ಪತ್ರೆಯಲ್ಲಿ ೭೫ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಅಮೃತ ಸ್ಪರ್ಶ ಆಸ್ಪತ್ರೆಯ ಸಹಯೋಗದೊಂದಿಗೆ ಜಿ ೯೯, ಜಿ ೫೫ ಗೆಳೆಯರ ಬಳಗದ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.

ಈರಣ್ಣ ಧರೆಪ್ಪಗೋಳ, ಡಾ.ಪ್ರಶಾಂತ ಈಡಿ, ಶರಣು ಪಪ್ಪಾ, ಅಮರನಾಥ ಪಪ್ಪಾ, ಶಿವರಾಜ ಖೋಬಾ, ರಾಜು ನಾಗೂರ, ಸಿದ್ದು ಗಂಪಾ, ಬಸವರಾಜ ಘತರಗಿ, ವಿಜಯ ಕಟ್ಟಿಮನಿ, ಶ್ರೀಕಾಂತ ನಾಗಶೆಟ್ಟಿ, ಅನಿಲ ಭೂಜಾಡೆ, ಶ್ರೀಶೈಲ ಸೋರಡೆ, ದಿನೇಶ ಜೇವರ್ಗಿ, ಸಿದ್ದು ಪೂಜಾರಿ, ವಿನಯ ತಗಡಗರ್, ಶರಣು ಮತಿಮೂಡ, ನಿಜಲಿಂಗ ಅಗಿಮಠ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here