ಕಲಬುರಗಿ: ನಗರದ ಶ್ರೀ ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಣ್ಣಿ ಮಾರ್ಕೆಟ ರೈತ ವ್ಯಾಪಾರಿಗಳ ಸಂಘದ ವತಿಯಿಂದ ಮೂರನೇ ಸೋಮವಾರ ಶ್ರಾವಣ ಮಾಸದ ನಿಮಿತ್ತ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸವರಾಜ ಚಟ್ಟಿ, ಶಿವಕುಮಾರ ಕಾರಂಜಿ, ಚಮದ್ರಕಾಂತ ಕೊಳ್ಳೂರ, ಬಸ್ಸು ಹೊನಗುಂಟಿ, ದೇವು ತಡಕಲ್, ಕಲ್ಯಾಣಿ ಹಿಪರಗಿ ಹಾಗೂ ಪದಾಧಿಕಾರಿಗಳು ಇದ್ದರು.