ಕಲಬುರಗಿ: ನಗರದ ಸೂಪರ ಮಾರ್ಕೆಟನಲ್ಲಿರುವ ಜಿಲ್ಲಾ ಕೇಂದ್ರ ಸಹಕಾರ ಸಗಟು ಮರಾಟ ಮಳಿಗೆ ನಿಯಮಿತದ (ಜನತಾ ಬಜಾರ) ಕಾರ್ಯಲಯದಲ್ಲಿ ೭೫ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು (ಜನತಾ ಬಜಾರ) ದ ಅಧ್ಯಕ್ಷ ದತ್ತಾತ್ರೇಯ ಫಡ್ನಿಸ ನೆರವೇರಿಸಿದರು.
ಉಪಾಧ್ಯಕ್ಷೆ ವಂದನಾ ವಿದ್ಯಾ ಮಂಗಳೂರೆ, ನಿರ್ದೇಶಕರಾದ ಎಸ್.ಎಸ್.ಪಾಟೀಲ್, ಸಿದ್ರಾಮಪ್ಪಾ ಪಾಟೀಲ, ರಾಜಕುಮಾರ ಕೋಟಿ, ರಮೇಶ ಕಮಲಾಪೂರೆ, ಕಮು ಕಸಾಬ್, ಶಿವರಾಜ ಸೂರ್ಯವಂಶಿ, ಅಣವೀರಪ್ಪ ಕಾಳಗಿ, ಅನ್ನಪೂಣ ಸಂಗಶಟ್ಟಿ, ಲಕ್ಷ್ಮೀ ಬಿರಾದಾರ, ಹಾಗೂ ಸಹಕಾರಿ ಧುರೀಣರಾದ ರೇವಣಸಿದ್ದಪ್ಪ ಭೂಸನೂರ, ನಾಗಣ್ಣ ಭೂಸನೂರ, ಮತ್ತು ಸಿಬ್ಬಂದಿ ವರ್ಗದವರು ಇದ್ದರು.