ಕಲಬುರಗಿ: ನಗರದ ಬ್ರಹ್ಮಪುರ ವಡ್ಡರಗಲ್ಲಿಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನ ಪಲ್ಲಕ್ಕಿ ಉತ್ಸವವನ್ನು ಶ್ರೀ ಕೃಷ್ಣ ಮಂದಿರಕ್ಕೆ ತೆರಳಿ ಮರು ಶ್ರೀ ವೆಂಕಟೇಶ್ವರ ದೇವಸ್ಥಾನದ ವರಗೆ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪೂಜಾರಿಗಳಾದ ಶಾಮರೆಡ್ಡಿ ಜಾಧವ, ವೆಂಕಟೇಶ ಜಾಧವ, ಸುಭಾಷ ಬನಪಟ್ಟೆ ಮಹಾರಾಜರು ಹಾಗೂ ಬಡಾವಣೆಯ ಮುಖಂಡರಾದ ಭೀಮಾಶಂಕರ ಭಕೂರ, ರಾಜಕುಮಾರ ಶಿಂಧೆ, ಕಾಶಿನಾಥ ನಾಮದೇವ ಚೌದ್ರಿ, ಮಲ್ಲಿಕಾರ್ಜುನ ಜಾಧವ, ರಾಘವೇಂದ್ರ ಕುರುಡೇಕರ, ಸುಭಾಷ ಜಾಧವ, ಬುಡ್ಡಣ್ಣ ಜಾಧವ, ರಮೇಶ ಭಂಕೂರ, ಸುಧಾಕರ ಹಾಗೂ ಬಡಾವಣೆಯ ಮಹಿಳೆಯರು, ಯುವಕರು, ಭಕ್ತರು ಇದ್ದರು.