ರಾಮ್ ಸೇನಾ ವಿದ್ಯಾರ್ಥಿಘಟಕ ಅಧ್ಯಕ್ಷರಾಗಿ ಮಹೇಶ ಎಂ. ಕೆಂಬಾವಿ ನೇಮಕ

0
10

ಕಲಬುರಗಿ: ರಾಮ್ ಸೇನಾ ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷ ಪ್ರಸಾದ ಅತ್ತಾವರ ಅವರ ಆದೇಶ ಮೇರೆಗೆ ರಾಮ್ ಸೇನಾ ಕಲ್ಯಾಣ ಕರ್ನಾಟಕ ವಿದ್ಯಾರ್ಥಿಘಟಕ ಅಧ್ಯಕ್ಷರಾಗಿ ಮಹೇಶ ಎಂ. ಕೆಂಬಾವಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಮ್ ಸೇನಾದ ಹೈದ್ರಾಬಾದ ಕರ್ನಾಟಕ ಅಧ್ಯಕ್ಷ ಶಿವುಕುಮಾರ ಗುತ್ತೇದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಂಬಾವಿ ಅವರು ಸಂಘಟನೆಯ ಸತ್ಯ ಧರ್ಮ ನ್ಯಾಯ ಸಿದ್ಧಾಂತವನ್ನು ಅನುಸರಿಸಿ ಹಿಂದೂ ಧರ್ಮ ಕಾರ್ಯಗಳನ್ನು ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ರಾಮ್ ಸೇನಾ ಸಂಘಟನೆಯನ್ನು ಕಲ್ಯಾಣಕರ್ನಾಟಕ ಸಂಘಟಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಹಿಂದುತ್ವದ ಕಾರ್ಯಗಳನ್ನು ನಿರ್ವಹಿಸುತ್ತಾರೆ ಎಂದು ಇವರನ್ನು ಗುರುತಿಸಿ ನೇಮಕ ಮಾಡಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here