ನಾಳೆ ಹಾರಿಕಾ ಮಂಜುನಾಥ್ ರಿಂದ ಉಪನ್ಯಾಸ

0
34

ಚಿತ್ತಾಪುರ: ಕ್ಯಾಸ್ ಲೇಸ್ ಜಾಗೃತಿ ಕಾರ್ಯಕ್ರಮದಿಂದ ಚಿರಪರಿಚಿತ,ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೆಚ್ಚುಗೆ ಪಾತ್ರಳಾದ ವಿಶೇಷ ಪ್ರತಿಭೆ,ಬಾಲವಾಗ್ಮಿ ಕು.ಹಾರಿಕಾ ಮಂಜುನಾಥ್ ಅವರು ನ.19ಕ್ಕೆ ಚಿತ್ತಾಪುರಕ್ಕೆ ಆಗಮಿಸಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲಿದ್ದಾರೆ ಎಂದು ಮನೋಹರ್ ಹಡಪದ್ ತಿಳಿಸಿದ್ದಾರೆ.

ನ.19ರಂದು ಬೆಳಿಗ್ಗೆ 10:15ಕ್ಕೆ ಪಟ್ಟಣದ ಮಳಖೇಡ ರಸ್ತೆಯಲ್ಲಿ ಇರುವ ಬಾಪುರಾವ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಪ್ರಾರ್ಥನಾ ಪ್ರಾಥಮಿಕ ಶಾಲೆ ಹಾಗೂ ವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಷ್ಟ್ರದಲ್ಲಿ ನನ್ನ ಬದುಕು-ನನ್ನ ದೀಪ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಲಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಪನ್ಯಾಸದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here